ವಿಜಯವಾಣಿ ಸುದ್ದಿಜಾಲ
ಅಂಪೈರ್ ಜತೆ ವಾಗ್ವಾದ ಪ್ರಕರಣ: ಸ್ಯಾಮ್ಸನ್ಗೆ ದಂಡ
ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 20 ರನ್ಗಳ ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಕೈಚೆಲ್ಲಿದ್ದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್...
ಟ್ರಾವಿಸ್ ಹೆಡ್-ಅಭಿಷೇಕ್ ಅಬ್ಬರಕ್ಕೆ ಲಖನೌ ಸ್ಟನ್: ಟೂರ್ನಿಯಿಂದ ಹೊರಬಿದ್ದ ಮುಂಬೈ
ಹೈದರಾಬಾದ್: ಆರಂಭಿಕರಾದ ಟ್ರಾವಿಸ್ ಹೆಡ್ (89* ರನ್, 30 ಎಸೆತ, 8...
ಕಾಶ್ಮೀರದಲ್ಲಿ ಮುಂದುವರಿದ ಸೇನಾ ಕಾರ್ಯಾಚರಣೆ: ಓರ್ವ ಉಗ್ರನ ಹತ್ಯೆ!
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಇಂದು ಭಾರತೀಯ ಭದ್ರತಾ...
ಭಾರೀ ಮಳೆಗೆ ಕೆರೆಯಂತಾದ ಮೈಸೂರು ರಸ್ತೆ: ಗಂಟೆಗಟ್ಟಲೇ ಮಳೆನೀರಿನಲ್ಲೇ ಸಾಗಿದ ವಾಹನಗಳು
ಬೆಂಗಳೂರು: ನಗರದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆಯಿಂದ ಮೈಸೂರು ರಸ್ತೆಯ...
ವಾರಾಂತ್ಯದಿಂದ ರಾಜ್ಯದೆಲ್ಲೆಡೆ ಭಾರೀ ಮಳೆ
ಬೆಂಗಳೂರು: ರಾಜ್ಯದಲ್ಲಿ ಕೆಲ ದಿನಗಳಿಂದ ಜನರನ್ನು ಕಾಡುತ್ತಿದ್ದ ಹೀಟ್ ವೇವ್ ತಾಪ...
ಪ್ರಧಾನಿಯನ್ನು ಟೀಕಿಸೋದು ಬಿಟ್ಟು ಕಾಂಗ್ರೆಸ್ ಏನ್ ಮಾಡಿದೆ?
Veeranna Charantimath Slams Congress
https://youtu.be/0ly4IJ_2aLs
Veeranna Charantimath Slams Congress |...
ಅನುಪಮಾ ನಿರಂಜನ ಪ್ರಶಸ್ತಿಗೆ ಲೇಖಕಿ ರಮಾಕುಮಾರಿ ಆಯ್ಕೆ
ಬೆಂಗಳೂರು: ಕನ್ನಡ ಸಂಘರ್ಷ ಸಮಿತಿ ನೀಡುವ ಡಾ. ಅನುಪಮಾ ನಿರಂಜನ ಪ್ರಶಸ್ತಿಗೆ...
Top Stories
fe
ಕ್ರಿಕೆಟ್ ಆಟಗಾರರ ಆಯ್ಕೆ ಧರ್ಮದ ಆಧಾರದಲ್ಲಿ ನಡೆಯಲಿದೆಯೇ: ಪ್ರಧಾನಿ ಮೋದಿ ಪ್ರಶ್ನೆ
ಭೋಪಾಲ: ಕ್ರೀಡೆಯಲ್ಲಿ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡುವ ಕುರಿತು ಕಾಂಗ್ರೆಸ್ ಮಾತನಾಡಿದೆ. ಕ್ರಿಕೆಟ್...
ವಿಜಯವಾಣಿ ಸುದ್ದಿಜಾಲ
ಬಣ್ಣದ ಆಧಾರದ ಮೇಲೆ ಅವಮಾನಿಸುವುದನ್ನು ಭಾರತೀಯರು ಸಹಿಸುವುದಿಲ್ಲ: ಪ್ರಧಾನಿ ಮೋದಿ
ಹೈದರಾಬಾದ್: ಚರ್ಮದ ಬಣ್ಣದ ಆಧಾರದ ಮೇಲೆ ನನ್ನ ದೇಶದವರನ್ನು ಅವಮಾನಿಸುವುದನ್ನು ನಾನು...
ವಿಜಯವಾಣಿ ಸುದ್ದಿಜಾಲ
ದಕ್ಷಿಣ ಭಾರತೀಯರು ಆಫ್ರಿಕಾದವರಂತೆ ಕಾಣ್ತಾರೆ! ರಾಹುಲ್ ಗಾಂಧಿ ಆಪ್ತ ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಭಾರಿ ಆಕ್ರೋಶ
ನವದೆಹಲಿ: ಕೆಲ ದಿನಗಳ ಹಿಂದೆ ಪಿತ್ರಾರ್ಜಿತ ತೆರಿಗೆಯ ಬಗ್ಗೆ ಮಾತನಾಡಿ ವಿವಾದವನ್ನು...
ವಿದೇಶ
ವಿಶ್ವದಾದ್ಯಂತ ಕೋವಿಡ್ -19 ಲಸಿಕೆ ಹಿಂಪಡೆದ ಅಸ್ಟ್ರಾಜೆನೆಕಾ
ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ತನ್ನ ಲಸಿಕೆಯನ್ನು ವಿಶ್ವಾದ್ಯಂತ ಹಿಂಪಡೆದಿರುವುದಾಗಿ...
ದೇಶ
ಬೆಂಗಳೂರು ಸೇರಿ ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದು ಮಳೆ.. ಯೆಲ್ಲೋ ಅಲರ್ಟ್
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ 16ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬುಧವಾರ(ಮೇ 8)...
ರಾಜ್ಯ
ಮತದಾನದಲ್ಲಿ ಉತ್ತರವೇ ಬೆಸ್ಟ್; ಮಂಡ್ಯ ಫಸ್ಟ್
ಬೆಂಗಳೂರು: ರಾಜ್ಯದ ಲೋಕಸಭೆ ಚುನಾವಣೆಯ 28 ಕ್ಷೇತ್ರಗಳ ಮತದಾನದ ಅಧಿಕೃತ ಅಂಕಿ-ಅಂಶಗಳು...
ಪ್ರಜ್ವಲ್ ಪ್ರಕರಣದಲ್ಲಿ ನಿಸ್ಪಕ್ಷಪಾತವಾಗಿ ಎಸ್ಐಟಿ ತನಿಖೆ; ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದ ಗೃಹ ಸಚಿವ ಪರಮೇಶ್ವರ್; ಡಿಕೆಶಿ ವಿರುದ್ದ ದೂರು ಬಗ್ಗೆ ಎಸ್ಐಟಿ ಪರಿಶೀಲನೆ ಮಾಡಲಿದೆ
ಬೆಂಗಳೂರು:ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಎಸ್ಐಟಿ ನಿಸ್ಪಕ್ಷಪಾತವಾಗಿ ತನಿಖೆ ಮಾಡುತ್ತಿದ್ದು,...
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ಸಿಬಿಐ ತನಿಖೆಗೆ ಕೊಡುವ ಅಗತ್ಯವಿಲ್ಲ ಎಂದ ಪರಮೇಶ್ವರ್
ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣವನ್ನು ರಾಜ್ಯದ ವಿಶೇಷ...
ಪೆಪ್ಪರ್ ಸ್ಪ್ರೇ ಅತ್ಯಂತ ಅಪಾಯಕಾರಿ ಆಯುಧ ಹೈಕೋರ್ಟ್ ಅಭಿಪ್ರಾಯ
ಬೆಂಗಳೂರು : ಪೆಪ್ಪರ್ ಸ್ಪ್ರೇ ಎನ್ನುವುದು ಅತ್ಯಂತ ಅಪಾಯಕಾರಿ ಆಯುಧ ಎಂದಿರುವ...
ಸಿನಿಮಾ
ಕತಾರ್ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”
ಕತಾರ್: "ತುಡರ್" ಚಿತ್ರದ ಮಹಾಪ್ರೇಕ್ಷಣೆ ಮೊದಲ ಬಾರಿಗೆ ಕತಾರಿನ ಏಷ್ಯನ್ ಟೌನ್ನಲ್ಲಿ...
ಕೆಜಿಎಫ್ ಚಾಪ್ಟರ್-3 ಬರೋದು ಫಿಕ್ಸ್ ಆಯ್ತಾ?; ಅಪ್ಡೇಟ್ ಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್...
‘ದಕ್ಷಿಣ ಭಾರತೀಯರು ಆಫ್ರಿಕಾದವರಂತೆ ಕಾಣ್ತಾರೆ’: ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಪ್ರಣೀತಾ ತಿರುಗೇಟು
ಬೆಂಗಳೂರು: ವಿವಾದಾತ್ಮಕ ಹೇಳಿಕೆಗಳಿಂದ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಪದೇ ಪದೆ...
ಪಾರದರ್ಶಕ ಟಾಪ್, ಸಣ್ಣ ಸ್ಕರ್ಟ್ ತೊಟ್ಟು ಯುವಕರ ನಿದ್ದೆಗೆಡಿಸಿದ ಜಾಹ್ನವಿ.. ಅಪ್ಸರೆಯಂತೆ ಕಂಡ ಶ್ರೀದೇವಿ ಪುತ್ರಿ!
ಮುಂಬೈ: ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಹಿಟ್ ಸಿನಿಮಾಗಳಲ್ಲಿ ನಟಿಸದೇ ಇದ್ದರೂ...
ದೇಶ
ಲೈಫ್ಸ್ಟೈಲ್Lifestyle
ಬೆಳಿಗ್ಗೆ ಹಲ್ಲುಜ್ಜದೆ ನೀರು ಕುಡಿಯುವ ಅಭ್ಯಾಸ ಇದ್ಯಾ? ಹಾಗಿದ್ರೆ ಈ ಮಾಹಿತಿ ತಿಳಿದುಕೊಳ್ಳುವುದು ಉತ್ತಮ..
ಬೆಂಗಳೂರು: ಅನೇಕರು ಬೆಳಿಗ್ಗೆ ಹಲ್ಲುಜ್ಜಿದ ನಂತರವೇ ತಿನ್ನಲು ಮತ್ತು ಕುಡಿಯಲು ಬಯಸುತ್ತಾರೆ....
ರಾತ್ರಿ ಬೆಡ್ರೂಮ್ನಲ್ಲಿನ ಈ ಕೆಟ್ಟ ಅಭ್ಯಾಸ ವೈವಾಹಿಕ ಸಂಬಂಧವನ್ನೇ ಮುರಿಯಬಹುದು ಎಚ್ಚರ!
ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂದು ಹಿರಿಯರು ಹೇಳ್ತಾರೆ. ಆದ್ರೆ...
ಸ್ನಾನ ಮಾಡುವಾಗ ಈ ಒಂದು ಸಿಂಪಲ್ ಟ್ರಿಕ್ ಪಾಲಿಸಿದರೆ ಸಾಕು ಕೂದಲು ಉದುರುವುದೇ ಇಲ್ಲ!
ಕೂದಲು ಉದುರುವಿಕೆಯು ಇಂದು ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಬಹುತೇಕರು ಈ ಸಮಸ್ಯೆಯಿಂದ...
ಗರ್ಭಿಣಿಯರು ಮಾವಿನಹಣ್ಣು ತಿನ್ನಬಹುದೇ? ತಜ್ಞರು ಏನು ಹೇಳುತ್ತಾರೆ ನೋಡಿ….
ಬೆಂಗಳೂರು:ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವು ಅದ್ಭುತ ರುಚಿಯನ್ನು ಹೊಂದಿರುತ್ತದೆ. ಇದರಿಂದಾಗಿ...
ಬಿಸಿಲ ಧಗೆಯಿಂದಾಗಿ ಮನೆ ಒಳಗಿರಲು ಆಗುತ್ತಿಲ್ಲವೇ? ಈ ಟಿಪ್ಸ್ ಅನುಸರಿಸಿದ್ರೆ ಸಾಕು ಇಡೀ ಮನೆ ಕೂಲ್ ಕೂಲ್…
ನವದೆಹಲಿ: ಸದ್ಯ ದೇಶದೆಲ್ಲೆಡೆ ಬಿರು ಬಿಸಿಲಿನಿಂದ ಜನರು ತತ್ತರಿಸಿ ಹೋಗಿದ್ದಾರೆ. ಅದರಲ್ಲೂ...
ಇನ್ಮುಂದೆ ಚಹಾಗೆ ಚಿಟಿಕೆ ಉಪ್ಪು ಹಾಕಿ ಸೇವಿಸಿ..ರುಚಿ ಜತೆ ಆರೋಗ್ಯಕ್ಕೂ ಒಳ್ಳೆಯದು..
ಬೆಂಗಳೂರು: ಬೆಳಿಗ್ಗೆ ಎದ್ದರೆ ಒಂದು ಕಪ್ ಚಹಾದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುವ...
ವಿದೇಶ
ಭಾರತ ಪ್ರವಾಸ ಕೈಗೊಂಡ ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೂಸಾ ಜಮೀರ್!
ಮಾಲೆ: ಮಾಲ್ಡೀವ್ಸ್ನ ವಿದೇಶಾಂಗ ಸಚಿವ ಮೂಸಾ ಜಮೀರ್ ಅವರು ಬುಧವಾರದಿಂದ ಮೂರು...
ಕತಾರ್ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”
ಕತಾರ್: "ತುಡರ್" ಚಿತ್ರದ ಮಹಾಪ್ರೇಕ್ಷಣೆ ಮೊದಲ ಬಾರಿಗೆ ಕತಾರಿನ ಏಷ್ಯನ್ ಟೌನ್ನಲ್ಲಿ...
‘ದಕ್ಷಿಣ ಭಾರತೀಯರು ಆಫ್ರಿಕಾದವರಂತೆ ಕಾಣ್ತಾರೆ’: ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಪ್ರಣೀತಾ ತಿರುಗೇಟು
ಬೆಂಗಳೂರು: ವಿವಾದಾತ್ಮಕ ಹೇಳಿಕೆಗಳಿಂದ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಪದೇ ಪದೆ...
ಬ್ರೆಜಿಲ್ ಪ್ರವಾಹ: ಸಾವಿನ ಸಂಖ್ಯೆ 90 ಕ್ಕೆ ಏರಿಕೆ- ನಿರಾಶ್ರಿತರಾದ ಸಾವಿರಾರು ಮಂದಿ
ಬ್ರೆಸಿಲಿಯಾ(ಬ್ರೆಜಿಲ್): ದಕ್ಷಿಣ ಬ್ರೆಜಿಲ್ ನಲ್ಲಿ ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಗಿದ್ದು,...
ಕ್ರೀಡೆ
ಅಂಪೈರ್ ಜತೆ ವಾಗ್ವಾದ ಪ್ರಕರಣ: ಸ್ಯಾಮ್ಸನ್ಗೆ ದಂಡ
ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 20 ರನ್ಗಳ ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ...
ಟ್ರಾವಿಸ್ ಹೆಡ್-ಅಭಿಷೇಕ್ ಅಬ್ಬರಕ್ಕೆ ಲಖನೌ ಸ್ಟನ್: ಟೂರ್ನಿಯಿಂದ ಹೊರಬಿದ್ದ ಮುಂಬೈ
ಹೈದರಾಬಾದ್: ಆರಂಭಿಕರಾದ ಟ್ರಾವಿಸ್ ಹೆಡ್ (89* ರನ್, 30 ಎಸೆತ, 8...
ಡೆಲ್ಲಿ ವಿರುದ್ಧ ರಾಜಸ್ಥಾನ ರಾಯಲ್ಸ್ ಎಡವಿದ್ದೆಲ್ಲಿ? ನಾಯಕ ಸ್ಯಾಮ್ಸನ್ ನೀಡಿದ ಕಾರಣ ಹೀಗಿದೆ…
ನವದೆಹಲಿ: ಸತತ 5 ಗೆಲುವಿನ ಬಳಿಕ ಸತತ 2 ಪಂದ್ಯಗಳಲ್ಲಿ ಸೋಲು...
12 ರನ್ಗಳಿಗೆ ಎದುರಾಳಿ ತಂಡ ಆಲೌಟ್; ಟಿ-20 ಕ್ರಿಕೆಟ್ನಲ್ಲಿ ಅತಿ ದೊಡ್ಡ ಗೆಲುವು ದಾಖಲಿಸಿದ ಜಪಾನ್
ನವದೆಹಲಿ: ಕ್ರೀಡಾ ಜಗತ್ತಿನಲ್ಲಿ ಕ್ರಿಕೆಟ್ ಒಂದು ವಿಸ್ಮಯಕಾರಿ ಆಟವಾಗಿದ್ದು, ಯಾವ ಕ್ಷಣದಲ್ಲಿ...
ವೀಡಿಯೊಗಳು
ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿಗೆ ಬಿದ್ದ ಡಿಕೆಶಿ 2ನೇ ಪುತ್ರಿ ಆಭರಣ!
DK Shivakumar Second Daughter Abharana
https://youtu.be/120dF36U9-w
00:01:19
ವಿಜಯವಾಣಿ ವಿಡಿಯೋ
ರಾಜ್ಯ ರಾಜಕಾರಣದಲ್ಲಿನ ಕೋಲಾಹಲದ ಬಗ್ಗೆ ದ್ವಾರಕಾನಾಥ್ ಗುರೂಜಿ ಏನಂದ್ರು?
Rajguru Dwarakanath Guruji | Karnataka Politics Ongoing Issue |...
ವಿಜಯವಾಣಿ ವಿಡಿಯೋ
ನೋಟಾಗೆ ಮತ ಹಾಕಿ ವಿಡಿಯೋ ಹಂಚಿಕೊಂಡ ಮೋದಿ ಅಭಿಮಾನಿ!
Modi Fan Casts His Vote For NOTA
https://youtu.be/Vuuf1CkUMJ4
ವಿಜಯವಾಣಿ ವಿಡಿಯೋ
ಫೇಸ್ ಟು ಫೇಸ್ ಅಖಾಡದಲ್ಲಿ ರಾಜಗುರು ದ್ವಾರಕಾನಾಥ್ ಗುರೂಜಿ @VIJAYAVANI
FACE 2 FACE WITH Rajguru Dwarakanath Guruji
https://youtube.com/live/1-muCXmQslQ?feature=share
ವಿಜಯವಾಣಿ ವಿಡಿಯೋ
ವೋಟ್ ಹಾಕಿದ ಬಳಿಕ 104 ವಯಸ್ಸಿನ ಶತಾಯುಷಿ ಸಿದ್ದವ್ವ ಏನಂದ್ರು ಕೇಳಿ!
https://youtu.be/OFELpl27qg0
Recent postsLatest
1.50 ಲಕ್ಷ ರೂ. ಮೌಲ್ಯದ ಮೊಬೈಲ್ ಕಸಿದು ಪರಾರಿ
ಮೈಸೂರು: ಬಸ್ಗಾಗಿ ಕಾಯುತ್ತಿದ್ದ ಯುವಕನಿಂದ ಕಳ್ಳನೊಬ್ಬ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಮೊಬೈಲ್ ಕಸಿದು ಪರಾರಿಯಾಗಿದ್ದಾನೆ.ನಗರದ ಟಿ.ಕೆ. ಬಡಾವಣೆಯ ದಿನೇಶ್ ಸುಮಾರು 1.50 ಲಕ್ಷ ರೂ. ಮೌಲ್ಯದ ಮೊಬೈಲ್ ಕಳೆದುಕೊಂಡಿದ್ದಾರೆ. ನಗರದ ಗ್ರಾಮಾಂತರ ಬಸ್...
ವಾಟ್ಸ್ಆ್ಯಪ್ ಸಂದೇಶ ನಂಬಿ 10 ಲಕ್ಷ ರೂ. ಕಳೆದುಕೊಂಡ ಯುವಕ
ಮೈಸೂರು: ಷೇರು ಮಾರುಕಟ್ಟೆಯಲ್ಲಿ ಲಾಭ ಗಳಿಸಬಹುದು ಎನ್ನುವ ವಾಟ್ಸ್ ಆ್ಯಪ್ ಸಂದೇಶವನ್ನು...
ರೈತ ಮಕ್ಕಳ ಸಮಸ್ಯೆ ಬಗೆಹರಿಸದಿದ್ದಲ್ಲಿ ಪ್ರತಿಭಟನೆ ತೀವ್ರ
ಮೈಸೂರು: ಭೂಮಿ ಕಳೆದುಕೊಂಡವರಿಗೆ ನಂಜನಗೂಡು ತಾಲೂಕು ಬಣ್ಣಾರಿ ಅಮ್ಮನ್ ಸಕ್ಕರೆೆ ಕಾರ್ಖಾನೆ...
ಡೆಲ್ಲಿ ವಿರುದ್ಧ ರಾಜಸ್ಥಾನ ರಾಯಲ್ಸ್ ಎಡವಿದ್ದೆಲ್ಲಿ? ನಾಯಕ ಸ್ಯಾಮ್ಸನ್ ನೀಡಿದ ಕಾರಣ ಹೀಗಿದೆ…
ನವದೆಹಲಿ: ಸತತ 5 ಗೆಲುವಿನ ಬಳಿಕ ಸತತ 2 ಪಂದ್ಯಗಳಲ್ಲಿ ಸೋಲು...
ತ್ರಿಡಿ ಲ್ಯಾಪ್ರೋಸ್ಕೋಪಿಕ್ ತಂತ್ರಜ್ಞಾನ ಬಳಸಿ, ಲಿವರ್ ಕ್ಯಾನ್ಸರ್ ಯಶಸ್ವಿ ಶಸ್ತ್ರ ಚಿಕಿತ್ಸೆ
ಮೈಸೂರು: ವಿಜಯನಗರ ಮೂರನೇ ಹಂತದಲ್ಲಿರುವ ಕ್ಲಿಯರ್ಮೆಡಿ ರೇಡಿಯಂಟ್ ಆಸ್ಪತ್ರೆಯಲ್ಲಿ ಇದೇ ಪ್ರಥಮ...
ವಿ.ಶ್ರೀನಿವಾಸಪ್ರಸಾದ್ ನಿಧನಕ್ಕೆ ಶ್ರದ್ಧಾಂಜಲಿ
ಮೈಸೂರು: ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಸೋಮವಾರ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರ...
ಯುದ್ಧದಿಂದ ವಿಶ್ವದ ಏಕತೆಗೆ ಹೊಡೆತ: ಕೇಂದ್ರ ಸಚಿವಾಲಯದ ನಿವೃತ್ತ ಜೆಡಿ ರವಿಜೋಷಿ ಹೇಳಿಕೆ
ಮೈಸೂರು: ಇತ್ತೀಚಿನ ದಿನಗಳಲ್ಲಿ ಲಾಭ ಗಳಿಕೆಗಾಗಿಯೂ ಯುದ್ಧ ನಡೆಸಲಾಗುತ್ತಿದ್ದು, ಇಂತಹ ಪ್ರವೃತ್ತಿಯಿಂದ...
ಬಿತ್ತನೆಗೆ ಮುಂದಾಗಿದ್ದ ರೈತರಿಗೆ ನಿರಾಸೆ, ಮೈಸೂರು ಜಿಲ್ಲೆಯಲ್ಲಿ ಶೇ.75ರಷ್ಟು ಮಳೆ ಕೊರತೆ
ಆರ್.ಕೃಷ್ಣ ಮೈಸೂರು
ಎರಡು ದಿನಗಳ ಹಿಂದೆ ಬಿರುಗಾಳಿಯೊಂದಿಗೆ ಮಳೆ ಅಬ್ಬರಿಸಿದ್ದರೂ ಜಿಲ್ಲೆಯಲ್ಲಿ ವಾಡಿಕೆಗಿಂತ...
ಡಿಜಿಟಲ್ ಆರೋಗ್ಯ ಕ್ಷೇತ್ರದಲ್ಲಿ ಭಾರತ ಮಹತ್ತರ ಸಾಧನೆ: ವಿಜ್ಞಾನಿ ಡಾ. ಆಶೂ ಗ್ರೋವರ್ ಮಾಹಿತಿ
ಮೈಸೂರು: ಭಾರತ ಡಿಜಿಟಲ್ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಸಾಧಿಸಿದ್ದು, ತಂತ್ರಜ್ಞಾನದ...
ಸಾಹಿತ್ಯ ದಾಸೋಹ ನಿರಂತರವಾಗಿರಲಿ: ಬ್ಯಾಂಕ್ನ ನಿವೃತ್ತ ವ್ಯವಸ್ಥಾಪಕ ರಘುಪತಿ ತಾಮ್ಹನ್ಕರ್ ಸಲಹೆ
ಮೈಸೂರು: ಸಾಹಿತ್ಯ ದಾಸೋಹವನ್ನು ಬಡಿಸುವ ಕೆಲಸ ನಿರಂತರವಾಗಿ ನಡೆಯುವ ಅಗತ್ಯವಿದೆ. ಇದರಿಂದ...
ವಾಣಿಜ್ಯ
ಒಂದು ತಿಂಗಳಲ್ಲಿ ಟಾಟಾ ಕಂಪನಿ ಷೇರು ಬೆಲೆ ರೂ. 497 ಕುಸಿತ: ದಿಗ್ಗಜ ಹೂಡಿಕೆದಾರ ಜುಂಜುನ್ವಾಲಾಗೆ ರೂ. 2300 ಕೋಟಿ ನಷ್ಟ
ಮುಂಬೈ: ಅನುಭವಿ ಷೇರು ಮಾರುಕಟ್ಟೆ ಹೂಡಿಕೆದಾರರಾದ ರೇಖಾ ಜುಂಜುನ್ವಾಲಾ ಅವರ ಪೋರ್ಟ್ಫೋಲಿಯೊದಲ್ಲಿ...
ಅಂಬಾನಿ-ಅದಾನಿ ಜತೆ ಕಾಂಗ್ರೆಸ್ ಪಕ್ಷ ಒಪ್ಪಂದ ಮಾಡಿಕೊಂಡಿದೆಯೇ?: ಪ್ರಧಾನಿ ಮೋದಿ ತಿರುಮಂತ್ರಕ್ಕೆ ಕಾಂಗ್ರೆಸ್ ಹೇಳಿದ್ದೇನು?
ನವದೆಹಲಿ: ಕೆಲವು ಕೈಗಾರಿಕೋದ್ಯಮಿಗಳಿಗೆ ಒಲವು ತೋರುತ್ತಿದ್ದಾರೆ ಎಂದು ತಮ್ಮ ವಿರುದ್ಧ ಇದುವರೆಗೂ...
ರೂ 5000 ಕೋಟಿಯ ಹೊಸ ಆರ್ಡರ್: ಮೂಲಸೌಕರ್ಯ ಕಂಪನಿ ಷೇರಿಗೆ ಬೇಡಿಕೆ
ನವದೆಹಲಿ: ಬುಧವಾರದ ವಹಿವಾಟಿನಲ್ಲಿ ಷೇರುಪೇಟೆಯಲ್ಲಿ ಹೆಚ್ಚಿನ ಏರಿಳಿತ ದಾಖಲಾಗಿಲ್ಲ. ಬಿಎಸ್ಇ ಸೂಚ್ಯಂಕ 45...
ಎಸ್ಸಿ/ಎಸ್ಟಿ ಕುರಿತ ಸೋಷಿಯಲ್ ಮೀಡಿಯಾ ಪೋಸ್ಟ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಅಮಿತ್ ಮಾಳವಿಯಾಗೆ ಕರ್ನಾಟಕ ಪೊಲೀಸರಿಂದ ಸಮನ್ಸ್
ಮುಂಬೈ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪಕ್ಷದ ಸದಸ್ಯ ಅಮಿತ್...
ಒಂದೇ ವರ್ಷದಲ್ಲಿ 1 ಲಕ್ಷವಾಯ್ತು 50 ಲಕ್ಷ ರೂಪಾಯಿ: ಹೂಡಿಕೆದಾರರನ್ನು ಶ್ರೀಮಂತವಾಗಿಸಿದ 65 ಪೈಸೆಯ ಷೇರು
ಮುಂಬೈ: ಸ್ಟಾಕ್ ಮಾರುಕಟ್ಟೆಯಲ್ಲಿ ಅನೇಕ ಪೆನ್ನಿ ಸ್ಟಾಕ್ಗಳು ಹೂಡಿಕೆದಾರರಿಗೆ ಒಂದು ವರ್ಷದಲ್ಲಿ ಮಲ್ಟಿಬ್ಯಾಗರ್...